ಶ್ರೀ ಮುರುಳಿಯವರು ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಉಗ್ರಾಯುಧಂ ಕಾಂತಾರದ ಬೆಡಗಿ ಸಪ್ತಮಿ ಗೌಡ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಯಸ್ ಇತ್ತೀಚಿಗಷ್ಟೇ ದಿ ರೈಸ್ ಆಫ್ ಅಶೋಕದಲ್ಲಿ ಅದ್ಭುತವಾಗಿ ನಟನೆ ಮಾಡಿ ಜನರ ಪ್ರಶಂಸೆಗೆ ಪಾತ್ರರಾಗಿದ್ದರು.

ಇನ್ನು ಈ ಸಿನಿಮಾವನ್ನು ಪುನೀತ್ ರುದ್ರನಾಗ್ ಅವ್ರು ಡೈರೆಕ್ಟ್ ಮಾಡುತ್ತಿದ್ದು, ಜಯರಾಮ್ ದೇವಸಮುದ್ರ ನಿರ್ಮಿಸುತ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *