new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ ರಿಷಭ್‌ ಹಾಗೂ ವಿವೇಕ್‌ ಒಬ್ರಾಯ್‌

ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ ರಿಷಭ್‌ ಹಾಗೂ ವಿವೇಕ್‌ ಒಬ್ರಾಯ್‌
  • PublishedJanuary 6, 2026

ರಿಷಭ್‌ ಶೆಟ್ಟಿ ಹಾಗೂ ವಿವೇಕ್‌ ಒಬ್ರಾಯ್‌ ಅವರು ನಿನ್ನೆ ಮಂಗಳೂರು ಸಮೀಪದ ಪ್ರಸಿದ್ದ ದೇವಾಲಯವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ತಮ್ಮ ಮುಂದಿನ ಚಿತ್ರವಾದ ದಿ ಪ್ರೈಡ್‌ ಆಫ್‌ ಭಾರತ್‌ :ಛತ್ರಪತಿ ಶಿವಾಜಿ ಮಹಾರಾಜ್‌ ಸಿನಿಮಾ ಯಶಸ್ಸಿಗಾಗಿ ದೇವಾಲಯಕ್ಕೆ ಹೋಗಿ ದೇವರ ಆಶೀರ್ವಾದ ಪಡೆದಿದ್ದಾರೆ.ಸಿನಿಮಾದಲ್ಲಿ ರಿಷಭ್‌ ಶೆಟ್ಟಿಯವರು ಛತ್ರಪತಿ ಶಿವಾಜಿ ಮಹಾರಾಜ್‌ ಪಾತ್ರದಲ್ಲಿ ಮಿಂಚಲಿದ್ದಾರೆ.ಜತೆಗೆ ವಿವೇಕ್‌ ಒಬ್ರಾಯ್‌ ಅವರು ಔರಂಗಜೇಬ್‌ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *