new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಕನ್ನಡ ನಿರ್ದೇಶಕನ ಮಗನ ದಾರುಣ ಸಾವು

ಕನ್ನಡ ನಿರ್ದೇಶಕನ ಮಗನ ದಾರುಣ ಸಾವು
  • PublishedDecember 17, 2025

ಕೆಜಿಎಫ್ ಚಾಪ್ಟರ್ 2 ಚಿತ್ರದ ಸಹ ನಿರ್ದೇಶಕರಾಗಿರುವ ಕೀರ್ತನ್ ಗೌಡ ಅವರ ಪುತ್ರ ಸಾವನಪ್ಪಿದ್ದಾನೆ.ನಾಲ್ಕು ವರ್ಷದ ಮಗನ ದಾರುಣ ಸಾವಿನ ವಿಚಾರವನ್ನು ಕೀರ್ತನ್ ಗೌಡ ಅವರು ಹಂಚಿ ಕೊಂಡಿದ್ದಾರೆ.

ಈ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ಕೀರ್ತನ್ ಗೌಡ ತಮ್ಮ ಕುಟುಂಬ ಸಮೇತ ಮೂರು ದಿನಗಳ ಹಿಂದೆ ಹೈದರಾಬಾದ್ ಗೆ ಹೋಗಿದ್ದರು. ಈ ಸಂಧರ್ಭದಲ್ಲಿ ಮಗ ಸೋನಾರ್ಷ್ ಆಕಸ್ಮಿಕವಾಗಿ ಲಿಫ್ಟ್ ನಲ್ಲಿ ಸಿಲುಕಿ ಸಾವನಪ್ಪಿದ್ದಾನೆ.

ಪವನ್ ಕಲ್ಯಾಣ್ ಸಂತಾಪ

ಈ ವಿಷಯ ತಿಳಿದ ಕೂಡಲೇ ನಟ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಅನೇಕರು ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *