ಫ್ಯಾಂಟಮ್ ಕ್ಲೈಮ್ಯಾಕ್ಸ್ ಗಾಗಿ ಕಿಚ್ಚನ ಕಸರತ್ತು
ಪೈಲ್ವಾನ್ ಸಿನಿಮಾಕ್ಕಾಗಿ ಕಿಚ್ಚ ಸುದೀಪ್ ತಿಂಗಳುಗಳ ಕಾಲ ಕಸರತ್ತು ನಡೆಸಿ, ತಮ್ಮ ದೇಹವನ್ನ ಹುರಿಗೊಳಿಸಿ ಚಿತ್ರರಂಗವೇ ಬೆರಗು ಗಣ್ಣಿನಿಂದ ನೋಡುವಂತೆ ಮಾಡಿದ್ರು. ಪೈಲ್ವಾನ್ ನಲ್ಲಿನ ಕಿಚ್ಚನ ಲುಕ್ ನೋಡಿ ಎಷ್ಟೋ ಹುಡುಗರು ಜಿಮ್ ಕಡೆ ಮುಖ ಮಾಡಿದ್ರು. ಕಿಚ್ಚ ಅಂತದ್ದೊಂದು ಇನ್ಸ್ ಪಿರೇಷನ್ ಅಂದ್ರೆ ತಪ್ಪಲ್ಲ. ಸದ್ಯಕ್ಕೆ ‘ಫ್ಯಾಂಟಮ್’ ಸಿನಿಮಾ ಕೆಲಸಗಳಲ್ಲಿ ಸುದೀಪ್ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲೂ ಪೈಲ್ವಾನ್ ಮೀರಿಸೋವಂಥಾ ಮ್ಯಾಜಿಕ್ ತೋರಿಸಲು ರೆಡಿಯಾಗಿದ್ದಾರೆ. ‘ರಂಗಿತರಂಗ’ ಖ್ಯಾತಿಯ ಅನೂಪ್
Just In
ಮಾಲ್ಡೀವ್ಸ್ ನಲ್ಲಿ ಶಾನ್ವಿ hOT ಹಾಲಿಡೇ..!
ಕರೋನಾ ನಡುವೆ ಶುರುವಾಯ್ತು ಭಟ್ಟರ ಪದವಿ ಪೂರ್ವ ಕಾಲೇಜು
ಆಕ್ಟ್-1978’ಗೆ ಡಿಬಾಸ್ ಗಜಬಲ, ಜನಮೆಚ್ಚಿದ ಚಿತ್ರ
ಸಲಗನ ಸುಂದರಿಗೀಗ ಸಿಕ್ಕಾಪಟ್ಟೆ ಡಿಮಾಂಡ್
ವಿಂಡೋಸೀಟ್ ನಲ್ಲಿ ನಿರೂಪ್ ಭಂಡಾರಿ ಕಂಡಿದ್ದೇನು?
ಈ ಸಿನಿಮಾದಲ್ಲಿ ʻವಿಲನ್ʼಗಳೇ ಹೀರೋಗಳು..!
ಈ ವಾರ ಥಿಯೇಟರ್ ನಲ್ಲಿ ಚಾಂಪಿಯನ್ ದರ್ಬಾರ್
ಟ್ರೇಲರ್ ಮತ್ತು ಮೇಕಿಂಗ್ ನಿಂದ ಸಖತ್ ಸೌಂಡ್ ಮಾಡುತ್ತಿರೋ ಚಾಂಪಿಯನ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ..ಇದೇ ವಾರ ಸಿನಿಮಾ ತೆರೆಗೆ ಬರಲಿದ್ದು ಚಿತ್ರ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ…ಶಿವಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿವಾನಂದ್ ಎಸ್ ನೀಲಣ್ಣನವರ್ ನಿರ್ಮಿಸಿರುವ, ಶಾಹುರಾಜ್ ಶಿಂಧೆ ನಿರ್ದೇಶನದ ” ಚಾಂಪಿಯನ್ ದ ಮೂಲಕ ಸಚಿನ್ ಧನಪಾಲ್ ನಾಯಕನಾಗಿ
LATEST
ಇಮ್ಮಡಿ ಪುಲಿಕೇಶಿ ಆಗ್ತಾರಾ ಡಾಲಿ ಧನಂಜಯ್ !
Movie Review
Latest News
ಹ್ಯಾಪಿ ಬರ್ತಡೇ ಗಾಳಿಪಟ ನೀತು
ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆಯ ನಟಿಯಾಗಿ ಮಿಂಚಿದ್ದ ನೀತು ಇಂದು ತಮ್ಮ 33ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದಿಗಂತ್ ಗೆ ಜೋಡಿಯಾಗಿ ನಟಿಸಿದ ಗಾಳಿಪಟ
ಹೊಸಬರ ‘ಲಕ್ಷ್ಯ’..! ಏನಂತೆ ವಿಷ್ಯ..!
ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ನಿರ್ಮಿಸಿರುವ ‘ಲಕ್ಷ್ಯ’ ಚಿತ್ರ ಮುಂದಿನವಾರ ತೆರೆಕಾಣಲಿದೆ. ನೈಜ ಘಟನೆಗಳನ್ನು ಆಧರಿಸಿ ಒಂದು ಸೋಷಿಯಲ್ ಕಂಟೆಂಟ್ ಇಟ್ಟುಕೊಂಡು ನಿರ್ಮಾಣವಾದ ಈ
ಹೊಸಬರ `ಕಾಡುಮಳೆ’ಗೆ ಸಿಕ್ತು ಭರ್ಜರಿ ರೆಸ್ಪಾನ್ಸ್..
1 ಮಿಲಿಯನ್ ಪ್ಲಸ್ ವೀವ್ಸ್ ಕಂಡ ಕಾಡು ಮಳೆ.. ಭರವಸೆ ಹುಟ್ಟಿಸಿದ ನಿರೀಕ್ಷೆ ಹೆಚ್ಚಿಸಿದ ಕಾಡುಮಳೆ… ಸಿನಿಮೋತ್ಸಾಹ ಇದ್ರೆ, ಸಿನಿಮಾ ಹಸಿವು ಇದ್ರೆ , ಪ್ರೇಕ್ಷಕರ ನಾಡಿಮಿಡಿತ
ಹೊಸಪೇಟೆಯಲ್ಲಿ ದರ್ಶನ್ ಮೇಲೆ ನಡೆದ ಕೃತ್ಯ ಮನಸ್ಸಿಗೆ ನೋವುಂಟು ಮಾಡಿದೆ-ಶಿವಣ್ಣ
ನೆನ್ನೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಕಲಾವಿದರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರು. ಈ ರೀತಿಯ ಅಮಾನವೀಯ ಘಟನೆ ಒಂದೇ
ಹೊಸಪೇಟೆಯಲ್ಲಿ ‘ರಾಣಾ’ ಚಿತ್ರದ ಸಾಂಗ್ ಲಾಂಚ್, ಪಂಚಿಂಗ್ ಡೈಲಾಗ್ ಹೊಡೆದ ಧ್ರುವಾ ಸರ್ಜಾ
ನಂದಕಿಶೋರ್ ನಿರ್ದೇಶನದ, ಶ್ರೇಯಸ್ ಕೆ. ಮಂಜು ರೀಷ್ಮಾ ನಾಣಯ್ಯ ಜೋಡಿಯಾಗಿ ಅಭಿನಯಿಸಿರುವ ‘ರಾಣ’, ಚಿತ್ರದ ಹಾಡನ್ನು ಇಂದು ಲಾಂಚ್ ಮಾಡಲಾಗಿದೆ. ಹೊಸಪೇಟೆಯ ಹುಲಿಗೆಯಮ್ಮ ದೇವಸ್ಥಾನದಲ್ಲಿ ರಾಣಾ ಚಿತ್ರದ
ಹೊಸತನ್ನೇನೊ ಹೇಳಲಿದೆ ‘ಕಡಲ ತೀರದ ಭಾರ್ಗವ’ ಟೀಸರ್..!
ಕಡಲ ತೀರದ ಭಾರ್ಗವ ಎಂದಾಕ್ಷಣ ದುತ್ತನೆ ಕಣ್ಮುಂದೆ ಬರುವ ವ್ಯಕ್ತಿತ್ವ ಶಿವರಾಮ ಕಾರಂತರು. ಆ ಜನಪ್ರಿಯ ಹೆಸರನ್ನು ಸಿನಿಮಾ ಶೀರ್ಷಿಕೆಯಾಗಿಸಿಕೊಂಡು ಸಿನಿಮಾವೊಂದು ಸೆಟ್ಟೇರಿದ್ದು ಕೂಡ ನಿಮಗೆ ಗೊತ್ತಿರಬಹುದು.
ಶುಭ್ರ ಅಯ್ಯಪ್ಪ ಮದುವೆ ಆಗ್ತಿರೋ ಹುಡುಗ ಯಾರು ಗೊತ್ತಾ ?
ವಜ್ರಕಾಯ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟಿ ಶುಭ್ರ ಅಯ್ಯಪ್ಪ ಇನ್ನ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ..ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ
ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾಗೆ ಕಿಸ್ಸು ಕೊಟ್ಟನಾ ಸೂರ್ಯ..!!
ಅನುಷ್ಕಾ ಶರ್ಮಾ ಬ್ಯೂಟಿಗೆ ಬೋಲ್ಡಾದ ಸೂರ್ಯ ತಾಯಿಯಾದ ನಂತರವೂ ಸಖತ್ ಬ್ಯೂಟಿಫುಲ್ ಅನುಷ್ಕಾ ನಟಿ ಅನುಷ್ಕ ಶರ್ಮ ತಾಯಿಯಾದ ನಂತರ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ…ಇತ್ತೀಚೆಗಷ್ಟೇ
ರಮೇಶ್ ಮಗಳ ಮದುವೆ ರೆಸೆಪ್ಶನ್, ಇಲ್ಲಿದೆ ಫೋಟೊ ಕಲೆಕ್ಷನ್..!
ಖ್ಯಾತ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕ ಮತ್ತು ಅಕ್ಷಯ್ ಅವರ ವಿವಾಹ ಆರತಕ್ಷತೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ರಾಜಕೀಯ
ಮಮ್ಮಿಯಾದ ಮೇಲೆ ಡುಮ್ಮಿಯಾದ ಸಂಜನಾ
ಮಗುವಾದ ಮೇಲೆ ಸಂಜನಾ ಗಲ್ರಾನಿ ಲೇಟೆಸ್ಟ್ ಫೋಟೋಶೂಟ್. ಗ್ಲಾಮರಸ್ ಲುಕ್ ನಲ್ಲಿ ಪೋಸ್ ಕೊಟ್ಟಿರೋ ಸಂಜನಾ ಸಿನಿಮಾಕೆ ತಯಾರಿ ನಡೆಸಿದ್ದಾರಾ ? Sanjana Galrani Recent Photoshoot
ಬೇಸಿಗೆ ಶುರುವಿಗೆ ರಾಗಿಣಿ ಫೋಟೋ ʻಬಿಸಿʼ ತುಪ್ಪ
ಪುರುಸೋತ್ತಾಗಿದ್ದವರು, ರೆಗ್ಯುಲರ್ರಾಗಿ ಮಾಜಿ ತುಪ್ಪದ ಬೆಡಗಿ, ರಾಗಿಣಿ ದ್ವಿವೇದಿ ಅವ್ರ ಇನ್ಸ್ಟಾಗ್ರಾಂ ಅಕೌಂಟ್ ವಿಸಿಟ್ ಹಾಕ್ತಾ ಇದ್ದವರಿಗೆ ಕಳೆದ ಕೆಲ ದಿನಗಳಿಂದ ಇದ್ಯಾಕಪ್ಪ ರಾಗಿಣಿ ಅವ್ರು ಈ
ಈಗ ಬಂದಿದೆ ʻರಾಗಿಣಿ ಯೋಗʼ ನೋಡುವ ಯೋಗ..!
ತಪ್ಪದ ಹುಡುಗಿ ರಾಗಿಣಿ ಜಸ್ಟ್ ಕೆಲವು ವರ್ಷಗಳ ಹಿಂದೆ ಬೆಣ್ಣೆ ಮುದ್ದೆ ಥರಾ ಆಗಿದ್ರು, ಆಮೇಲೆ ಯೋಗ, ವರ್ಕ್ ಔಟ್ ಅಂತೆಲ್ಲಾ ಮಾಡಿ ಸೂಪರ ಸೊಂಟವನ್ನ ಪಡಕೊಂಡ್ರು,
ವಿಂಡೋಸೀಟ್ ನಲ್ಲಿ ನಿರೂಪ್ ಭಂಡಾರಿ ಕಂಡಿದ್ದೇನು?
ಟೀಸರ್ ಹಾಗೂ ವಿಜಯ್ ಪ್ರಕಾಶ್ ಹಾಡಿರೋ ʼಅತಿ ಚೆಂದದ…ʼ ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿರೋ ನಿರೂಪಕಿ, ನಟಿ ಶೀತಲ್ ಶೆಟ್ಟಿ ನಿರ್ದೇಶನದ ಚೊಚ್ಚಲ
ಈ ಸಿನಿಮಾದಲ್ಲಿ ʻವಿಲನ್ʼಗಳೇ ಹೀರೋಗಳು..!
ಸಿನಿಮಾ ಅಂದಮೇಲೆ ಹೀರೋ ಇರಬೇಕು, ವಿಲನ್ ಇರಬೇಕು, ಹೀರೋಯಿನ್ ಇರಬೇಕು, ಕೆಲವು ಸಿನಿಮಾಗಳಲ್ಲಿ ಹೀರೋಗಳೇ ವಿಲನ್ ಆಗಿರ್ತಾರೆ, ಇನು ಕೆಲವು ಸಿನಿಮಾಗಳಲ್ಲಿ ವಿಲನ್ ಗಳೇ ಹೀರೋ ಆಗಿರ್ತಾರೆ.
ಅಪ್ಪು ಸಮಾಧಿ ಬಳಿ ಇಂದು ಕಂಡ ಎಮೋಷನಲ್ ದೃಶ್ಯಗಳು..!
ಅಪ್ಪು ಸಮಾಧಿಗೆ ದರ್ಶನಕ್ಕೆ ಬಂದಿದ್ದ ಪುಟ್ಟ ಬಾಲಕಿ ಮಾತನಾಡದೇ, ಸಮಾಧಿ ನೋಡುತ್ತಾ ಅಳುತ್ತಿದ್ದಳು, ಈ ಬಾಲಕಿಯನ್ನ ನೋಡಿದ ಅವ್ರ ತಾಯಿ ಕೂಡ ದುಃಖ ತಡೆಯಲಾರದೆ ಅತ್ತು ಬಿಟ್ಟರು.
ಅಣ್ಣಾವ್ರ ಕುಟುಂಬದ ಫೇವರಿಟ್, ನವಯುಗ ಹೋಟೆಲ್..!
ಬೆಂಗಳೂರಿನ ಹೃದಯ ಭಾಗದಲ್ಲಿರುವ ಅಣ್ಣಮ್ಮ ದೇವಸ್ಥಾನದ ಪಕ್ಕದಲ್ಲಿರುವ ನವಯುಗ ಹೋಟೆಲ್ ಬಗ್ಗೆ ಬಾಗಶ: ಎಲ್ಲರಿಗೂ ಗೊತ್ತೇ ಇರುತ್ತದೆ..ಮೋಹನ್ ರಾವ್ ರವರ ಮಾಲೀಕತ್ವದಲ್ಲಿ 1981 ರಲ್ಲಿ ಶುರುವಾದ ಈ
Video Album: ಅಪ್ಪು ಸಮಾಧಿ ಬಳಿ ಅಭಿಮಾನಿಗಳ ಗಣರಾಜ್ಯೋತ್ಸವ
ಬಳ್ಳಾರಿ ಅಂದ್ರೆ ಅಪ್ಪು ಅಡ್ಡ.. ಜೇಮ್ಸ್ ರಿಲೀಸ್ ಜಾತ್ರೆ ಜಾತ್ರೆ ಮಾಡ್ತೀವಿ..ಎಳೆದುಕೊಂಡು ಮುತ್ತು ಕೊಡ್ತಿದ್ರು ಅಪ್ಪು ಅಂದ ಬಳ್ಳಾರಿ ಅಭಿಮಾನಿ ಇಂಡಿಯಾ ತಿರುಗಿ ನೋಡ್ಬೇಕು ಹಾಗೆ ಮಾಡ್ತೀವಿ
ಲಿಪ್ ಲಾಕ್ ಮಾಡಿ ಮದುವೆ ಸುದ್ದಿ ಕೊಟ್ಟ ಪವಿತ್ರ ಲೋಕೇಶ್
ನಟಿ ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಜೊತೆಗೆ ಸಂಬಂಧವಿದೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು..ಅದಕ್ಕೆ ಪುಷ್ಠಿ ಎನ್ನುವಂತೆ ಪವಿತ್ರ ಹಾಗೂ ನರೇಶ್
ಯಶ್ ಹುಟ್ಟುಹಬ್ಬದ ದಿನವೇ ಹೊಸ ಸಿನಿಮಾ ಅನೌನ್ಸ್..!
ಬ್ಯಾಕ್ ಟು ಬ್ಯಾಕ್ ಗುಡ್ ನ್ಯೂಸ್ ಕೊಡ್ತಾರೆ ಯಶ್ವರ್ಷದಿಂದ ಕಾದಿದ್ದ ಅಭಿಮಾನಿಗಳಿಗೆ ಹಬ್ಬದ ಸಂಭ್ರಮಕೊನೆಗೂ ಬಂದೇ ಬಿಡ್ತು ಫ್ಯಾನ್ಸ್ ಬಯಸಿದ್ದ ಆ ದಿನ ರಾಕಿಂಗ್
ಬಿಜೆಪಿ ಪ್ರಚಾರಕ್ಕೆ ಕಿಚ್ಚ ಸುದೀಪ್ ಬ್ರೇಕ್?
ಮಾತಿಗೆ ಸದಾ ಬದ್ಧರಾಗಿರುವ ಕಿಚ್ಚ ಸುದೀಪ ದಿಢೀರನೇ ಪ್ರಚಾರ ನಿಲ್ಲಿಸಿದ್ದೇಕೆ..?ಸುದೀಪ್ ಮನಸ್ಸಿಗೆ ನೋವು ಮಾಡಿದ್ದೂ ಯಾರು? ಒಂದು ದಿನಕ್ಕೆ ಅರರು ಕ್ಷೇತ್ರಗಳಲ್ಲಿ ಬಿಡುಲ್ಲದೇ ಪ್ರಚಾರ ಮಾಡುತ್ತಿದ್ದ ಕಿಚ್ಚ
ತೆಲುಗು ಅಲ್ಲ.. ಮಲಯಾಳಂ ಅಲ್ಲ.. ಕನ್ನಡ ನಿರ್ದೇಶಕನ ಜೊತೆ ರಾಕಿಂಗ್ ಸ್ಟಾರ್ ಸಿನಿಮಾ
ರಾಕಿಂಗ್ ಸ್ಟಾರ್ ಯಶ್ ಕಳೆದ ಒಂದು ವರ್ಷದಿಂದ ಯಾವುದೇ ಸಿನಿಮಾದಲ್ಲಿ ತೊಡಗಿಸಿಕೊಂಡಿಲ್ಲ… ಯಶ್ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ….ಬರ್ತಡೇಗೆ ಸುದ್ದಿ ಕೊಡ್ತಾರೆ
ಕಂಬಳ ವೇದಿಕೆ ವಿವಾದ ! ಏನಂದ್ರು ಸಾನಿಯಾ ಐಯ್ಯರ್
ಬಿಗ್ ಬಾಸ್ ಖ್ಯಾತಿಯ ನಟಿ ಸಾನಿಯಾ ಇತ್ತೀಚಿಗಷ್ಟೇ ಕಂಬಳ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗಿಯಾಗಿದ್ದರು… ಇದೇ ಸಮಯದಲ್ಲಿ ಸಾನಿಯಾ ಕಾರ್ಯಕ್ರಮದಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು.. ಆದರೆ ಇದೇ
ಅಯ್ಯಯ್ಯೊ.. ರಾಜ್ ಬಿ ಶೆಟ್ಟಿನೂ ಅಲ್ಲ, ಡಾಲಿನೂ ಅಲ್ಲ ಹಾಸ್ಟೆಲ್ ಹುಡುಗ್ರುಗೆ ಬಿದ್ದರೆಲ್ಲಾ ರಮ್ಯಾ….!
ರಮ್ಯಾ ಸಿನಿಮಾಗಳಿಗೆ ಕಮ್ ಬ್ಯಾಕ್ ಬಗ್ಗೆ ಆಗಿರೋ ಆಷ್ಟು ಚರ್ಚೆ, ಬೆಟ್ಟಿಂಗ್ ಬಹುಶಃ ಈ ವರ್ಷ ಐಪಿಎಲ್ಗೂ ಆಗಿಲ್ಲ.. ಆದ್ರೂ ರಮ್ಯಾ ಫೈನಲಿ ತಮ್ಮದೇ ಹೋಮ್ ಬ್ಯಾನರ್
ಶಿವರಾಜ್ ಕುಮಾರ್ ಆರ್ ಸಿಬಿ -ಧನುಷ್ ಚೆನೈ ಸೂಪರ್ ಕಿಂಗ್ಸ್ -ಗೆಲ್ಲೋರು ಯಾರು ?
ಸದ್ಯ ಎಲ್ಲೆಡೆ ಐಪಿಎಲ್ ಫೀವರ್ ಜೋರಾಗಿದೆ…ನಮ್ಮ ಜನ ಸಿನಿಮಾವನ್ನ ಇಷ್ಟ ಪಡುವಂತೆಯೇ ಕ್ರಿಕೆಟ್ ಅನ್ನೂ ಕೂಡ ಸಖತ್ ಇಷ್ಟ ಪಡ್ತಾರೆ…ಅದ್ರಲ್ಲೂ ಐಪಿಎಲ್ ಬಂತು ಅಂದ್ರೆ
ವಿವಾದದ ಸುಳಿಯಲ್ಲಿ ಲೂಸ್ ಮಾದ ಯೋಗಿ 50ನೇ ಸಿನಿಮಾ
ಇತ್ತೀಚಿಗಷ್ಟೇ ನಟ ಯೋಗಿ ಅಭಿನಯದ ರೋಜಿ ಸಿನಿಮಾ ಸೆಟ್ಟೇರಿದೆ…ಸಿನಿಮಾ ಫಸ್ಟ್ ಲುಕ್ ಸಖತ್ತಾಗಿದೆ ಅನ್ನೋ ರೆಸ್ಪಾನ್ಸ್ ಕೂಡ ಸಿಕ್ಕಿದ್ದು ಡಾಲಿ ಧನಂಜಯ ಗೆಳೆಯನ ಸಿನಿಮಾ
ರಕ್ಷಿತ್ ಶೆಟ್ಟಿ ತಂಡ ಸೇರಿದ ಮಯೂರಿ ನಟರಾಜ !
ನಟ ರಕ್ಷಿತ್ ಶೆಟ್ಟಿ ತಂಡವೇ ಆಗಿ ಒಳ್ಳೆ ಕಲಾವಿದರು ಅಂತ ಗೊತ್ತಾದ್ರೆ ಸಾಕು ಅವ್ರನ್ನ ಅವ್ರ ತಂಡಕ್ಕೆ ವೆಕ್ಲಂ ಮಾಡಿಯೇ ಬಿಡ್ತಾರೆ…ಸದ್ಯ ಕನ್ನಡ ಸಿನಿಮಾರಂಗದಲ್ಲಿ ಭರವಸೆಯ ನಟಿ
ಮಿಡಿಯಾ ಮುಂದಿನ ಪ್ರಚಾರಕ್ಕೆ ಮಾತ್ರ ಸೀಮಿತರಾದ್ರಾ ಸ್ಟಾರ್ ಪ್ರಚಾರಕ ಕಿಚ್ಚ ಸುದೀಪ್ ..!
ನಟ ಕಿಚ್ಚ ಸುದೀಪ್ ಇತ್ತೀಚಿಗಷ್ಟೇ ಸಿಎಂ ಬೊಮ್ಮಾಯಿ ಅವರ ಪರವಾಗಿ ಬಿಜೆಪಿ ಪಕ್ಷಕ್ಕೆ ಪ್ರಚಾರ ಮಾಡುವದಾಗಿ ಮಾಧ್ಯಮದ ಮುಂದೆ ಬಂದು ಹೇಳಿಕೊಂಡಿದ್ದರು.. ಬೊಮ್ಮಾಯಿ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ
ನಟ ಅವಿನಾಶ್ ದೇವರಮನೆಯಲ್ಲಿ ವಿಷ್ಣುವರ್ಧನ್ ಫೋಟೋಗೆ ಪೂಜೆ….!
ಕನ್ನಡ ಸಿನಿಮಾರಂಗ ಅದ್ಬುತ ಕಲಾವಿದರಲ್ಲಿ ಅವಿನಾಶ್ ಕೂಡ ಪ್ರಮುಖರು ಕಿರುತೆರೆ ಹಿರಿತೆರೆ ಎರಡರಲ್ಲಿಯೂ ಅವಿನಾಶ್ ಅಭಿನಯ ಅಮೋಘವಾದಂತದ್ದು…ಪಾಸಿಟಿವ್ ಪಾತ್ರವಿರಲಿ, ನೆಗೆಟಿವ್ ಮಾತ್ರವಿರಲಿ, ಎಂಥದ್ದೇ ಪಾತ್ರಕ್ಕೂ ಜೀವ ತುಂಬೋ
ತೆಲುಗು ಅಲ್ಲ.. ಮಲಯಾಳಂ ಅಲ್ಲ.. ಕನ್ನಡ ನಿರ್ದೇಶಕನ ಜೊತೆ ರಾಕಿಂಗ್ ಸ್ಟಾರ್ ಸಿನಿಮಾ
ರಾಕಿಂಗ್ ಸ್ಟಾರ್ ಯಶ್ ಕಳೆದ ಒಂದು ವರ್ಷದಿಂದ ಯಾವುದೇ ಸಿನಿಮಾದಲ್ಲಿ ತೊಡಗಿಸಿಕೊಂಡಿಲ್ಲ… ಯಶ್ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ….ಬರ್ತಡೇಗೆ ಸುದ್ದಿ ಕೊಡ್ತಾರೆ

Top News
“ಉತ್ತರಕಾಂಡ” ಕ್ಕೆ ಶಿವಣ್ಣ ಎಂಟ್ರಿ ..!
ಹನುಮ ವೇಷಧಾರಿ ಹಾಡಿದ ಹಾಡಿಗೆ ಸುಹಾಸಿನಿ ಮಣಿರತ್ನಂ ಫಿದಾ
ರಕ್ಷಿತ್ ಶೆಟ್ಟಿ ತಂಡ ಸೇರಿದ ಮಯೂರಿ ನಟರಾಜ !
ವಿವಾದದ ಸುಳಿಯಲ್ಲಿ ಲೂಸ್ ಮಾದ ಯೋಗಿ 50ನೇ ಸಿನಿಮಾ
ನಟ ಅವಿನಾಶ್ ದೇವರಮನೆಯಲ್ಲಿ ವಿಷ್ಣುವರ್ಧನ್ ಫೋಟೋಗೆ ಪೂಜೆ….!
ಕನ್ನಡ ಸಿನಿಮಾರಂಗ ಅದ್ಬುತ ಕಲಾವಿದರಲ್ಲಿ ಅವಿನಾಶ್ ಕೂಡ ಪ್ರಮುಖರು ಕಿರುತೆರೆ ಹಿರಿತೆರೆ ಎರಡರಲ್ಲಿಯೂ ಅವಿನಾಶ್ ಅಭಿನಯ ಅಮೋಘವಾದಂತದ್ದು…ಪಾಸಿಟಿವ್ ಪಾತ್ರವಿರಲಿ, ನೆಗೆಟಿವ್ ಮಾತ್ರವಿರಲಿ, ಎಂಥದ್ದೇ ಪಾತ್ರಕ್ಕೂ ಜೀವ ತುಂಬೋ
ಅಣ್ಣಾವ್ರ ಕುಟುಂಬದ ಫೇವರಿಟ್, ನವಯುಗ ಹೋಟೆಲ್..!
Exclusive Clips
ಮಾಲ್ಡೀವ್ಸ್ ನಲ್ಲಿ ಶಾನ್ವಿ hOT ಹಾಲಿಡೇ..!
ಲಾಕ್ ಡೌನ್ ನಿಂದಾಗಿ ಶೂಟಿಂಗ್ ಕೂಡ ಇಲ್ಲದೇ ಮನೆಯಲ್ಲೇ ಉಳಿದಿದ್ದ ಶಾನ್ವಿ ಶ್ರೀವಾಸ್ತವ್ ಈಗ ಶೂಟಿಂಗ್ ಗೆ ಮರಳರು ರೆಡಿಯಾಗಿದ್ದಾರೆ. ಶೂಟಿಂಗ್ ಮೊದಲು ಸ್ವಲ್ಪ ರಿಫ್ರೆಶ್ ಆಗುವ ಸಲುವಾಗಿ ಮಾಲ್ಡೀವ್ಸ್ ಗೆ ಒಂದು ಟ್ರಿಪ್ ಹೋಗಿದ್ದಾರೆ. ಟ್ರಿಪ್ ನಲ್ಲಿ ಬಿಕಿನಿ ತೊಟ್ಟು ಶಾನ್ವಿ ಪೋಸ್ ಕೊಟ್ಟು ವಯಸ್ಸಿನ ಹುಡುಗರ ಮನಸ್ಸನ್ನ ಬೆಚ್ಚಗಾಗಿಸಿದ್ದಾರೆ. ಶಾನ್ವಿಯ ಬೋಲ್ಡ್ ಫೋಟೋಗಳನ್ನ ನೋಡಿ ಅಯ್ಯೋ ಇಷ್ಟೇನಾ ಅಂತ ಕೈ ಹಿಸುಕಿಕೊಳ್ತಿದ್ದ ಅಭಿಮಾನಿಗಳಿಗೆ ಟ್ರಿಪ್ ನ ವಿಡಿಯೋ
‘ರಣಗಲ್’ ಬಂದಾಯ್ತು.. ಹಾಗಿದ್ರೆ ‘ರಾಕಿ’ ಕಥೆ ಏನಾಯ್ತು..?
ಆತ್ಮಹತ್ಯೆಗೆ ಶರಣಾದ ನಟ ಸಂಪತ್…!
Entertainment
ಕುತೂಹಲ ಮೂಡಿಸಿದೆ ‘ರಾಕಿಂಗ್ ಸ್ಟಾರ್’ ಫೋಟೋ ಶೂಟ್!
ಬಾಲಿವುಡ್ ನ ಹೆಸರಾಂತ ಫೋಟೋಗ್ರಾಫರ್ ದಬೂ ರತ್ನಾನಿ, ರಾಕಿಂಗ್ ಸ್ಟಾರ್ ಯಶ್ ಅವರ ಫೋಟೋ ಶೂಟ್ ಮಾಡಿದ್ದಾರೆ. ತಮ್ಮ ಟ್ವೀಟರ್ ನಲ್ಲಿ ಯಶ್ ಅವರೊಂದಿಗಿರುವ ಫೋಟೋವನ್ನು ಶೇರ್ ಮಾಡಿದ್ದು ಯಶ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಕೆಜಿಎಫ್ ಚಾಪ್ಟರ್ 2 ಕೆಲಸಗಳೆಲ್ಲ ಮುಗಿದಿದ್ದು ಮುಂದಿನ ವರ್ಷ2022 ಏಪ್ರಿಲ್ ತಿಂಗಳಿನಲ್ಲಿ ತೆರೆಗೆ ಬರುತ್ತಿದೆ.

MORE NEWS
ಈ ವಾರ ಥಿಯೇಟರ್ ನಲ್ಲಿ ಚಾಂಪಿಯನ್ ದರ್ಬಾರ್
ಟ್ರೇಲರ್ ಮತ್ತು ಮೇಕಿಂಗ್ ನಿಂದ ಸಖತ್ ಸೌಂಡ್ ಮಾಡುತ್ತಿರೋ ಚಾಂಪಿಯನ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ..ಇದೇ ವಾರ ಸಿನಿಮಾ ತೆರೆಗೆ ಬರಲಿದ್ದು ಚಿತ್ರ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ…ಶಿವಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿವಾನಂದ್ ಎಸ್ ನೀಲಣ್ಣನವರ್ ನಿರ್ಮಿಸಿರುವ, ಶಾಹುರಾಜ್ ಶಿಂಧೆ ನಿರ್ದೇಶನದ ”
ತಾಯಿ ಆಗಿದ್ದೇ ತಪ್ಪಾಯ್ತಾ ನಯನತಾರ ?
ಹೆಡ್ ಬುಷ್ ಬಾಕ್ಸ್ ಆಫೀಸ್ ದಾಖಲೆ, 3 ದಿನದ ಕಲೆಕ್ಷನ್ಸ್ 9ಕೋಟಿ
ಡಾಲಿ ಧನಂಜಯ್ ಇಂಡಸ್ಟ್ರಿಯಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರೋ ಕಲಾವಿದ.. ಯಾವುದೇ ರೀತಿಯ ಪಾತ್ರಗಳಾದ್ರು ಸೈ ..ತನ್ನದೇ ಸ್ಟೈಲ್ ನಲ್ಲಿ ಪ್ರಸೆಂಟ್ ಮಾಡೋ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾ ಸದ್ಯ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ…ಯೆಸ್ ಹೆಡ್